ಕಲ್ಪತರು ನರ್ಸಿಂಗ್‌ ಸ್ಕೂಲ್‌‌ನಲ್ಲಿ‌ ಬೆನ್ನುಹುರಿ ಅಪಘಾತದ ಬಗ್ಗೆ ಮಾಹಿತಿ

15.11.23 03:10 PM By sewabharathikanyadi

ಬೆಳ್ತಂಗಡಿ ( ಜೂ.09): ಸೇವಾಭಾರತಿ -ಸೇವಾಧಾಮದ ವತಿಯಿಂದ ಬೆಳ್ತಂಗಡಿಯ  ಕಲ್ಪತರು, ಸ್ಕೂಲ್ ಆಫ್ ನರ್ಸಿಂಗ್  ಕಾಲೇಜಿನ ಜಿ.ಎನ್.ಎಂ. ವಿದ್ಯಾರ್ಥಿಗಳಿಗೆ ಕಾರ್ಯಾಗಾರವನ್ನು  ಜೂನ್ 9 ರಂದು ಆಯೋಜಿಸಲಾಯಿತು.

 ಸೇವಾಭಾರತಿಯ ಹಿರಿಯ ಕ್ಷೇತ್ರ ಸಂಯೋಜಕರಾದ ಮನು ಆರ್. ಇವರು  ಬೆನ್ನುಹುರಿ ಅಪಘಾತ ಮತ್ತು ದ್ವಿತೀಯಾಂತರ ಸಮಸ್ಯೆಯ ಬಗ್ಗೆ  ಮಾಹಿತಿ ನೀಡಿದರು . ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರು ಚಂದ್ರಿಕಾ  ಹಾಗೂ ಅಧ್ಯಾಪಕ ವೃಂದ, ಸೇವಾಭಾರತಿಯ ಖಜಾಂಚಿ ಕೆ. ವಿನಾಯಕ ರಾವ್, ಕಾರ್ಯಕ್ರಮ ಸಂಯೋಜಕರಾದ ಆಶ್ರಿತ್ ಸಿ. ಪಿ. ಉಪಸ್ಥಿತರಿದ್ದರು.

 ಒಟ್ಟು 77 ಮಂದಿ  ವಿದ್ಯಾರ್ಥಿಗಳು ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದದ್ದರು.

sewabharathikanyadi