ಬಡಕೋಡಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

08.11.23 04:43 AM By sewabharathikanyadi

ಬಡಕೋಡಿ (ಆ.22): ಸೇವಾಭಾರತಿ ಕನ್ಯಾಡಿ ಖಜಾಂಚಿ ಶ್ರೀ ಕೆ ವಿನಾಯಕ ರಾವ್ ಅವರ ಸಹಕಾರದೊಂದಿಗೆ ರಾಮನಗರ ನವಚೇತನ ಚಾರಿಟೇಬಲ್ ಟ್ರಸ್ಟ್ ಫಾರ್ ಡೀಸಬಲ್ ಶ್ರೀ ಮಂಜುನಾಥ್ ಕೆ. ಎಸ್ ಇವರು ಬಡಕೋಡಿ ಸರಕಾರಿ ಶಾಲಾ ಮಕ್ಕಳಿಗೆ ಉಚಿತ ಪುಸ್ತಕಗಳನ್ನು ನೀಡಿದರು.


 ಈ ಸಂಧರ್ಭದಲ್ಲಿ ಶ್ರೀ ವೆಂಕಟೇಶ್, ಗ್ರಾಮ ಸಮೃದ್ಧಿ ಸಹಕಾರದ ಸಿ.ಇ.ಒ ಶ್ರೀಮತಿ ಶಶಿಕಲಾ, ಮುಖ್ಯೋಪಾಧ್ಯಯ ರು ಶ್ರೀಮತಿ ಲೀನ ಡಿಸೋಜ, ಕೆ ಹನುಮಂತಪ್ಪ, ಶ್ರೀಮತಿ ಸೌಮ್ಯ ಹಾಗೂ ಕುಮಾರಿ ಕುಸುಮಿತ ಉಪಸ್ಥಿತರಿದ್ದರು.

sewabharathikanyadi