Blog

ಸೇವಾಧಾಮಪುನಶ್ಚೇತನ ಕೇಂದ್ರಕ್ಕೆ ಶಿರಡಿ ಸಾಯಿಬಾಬಾ ಭಿಕ್ಷಾ ಕೇಂದ್ರ ಮಂಗಳೂರು ಮತ್ತು ಮೂಡಬಿದ್ರೆಯ 8 ಜನರ ತಂಡ ಆಗಮಿಸಿ, ಸೇವಾಧಾಮದ ಸನಿವಾಸಿಗಳೊಂದಿಗೆ ಸಮಾಲೋಚಿಸಿ ಸೆಲ್ಫ್ ಕೇರ್ ಕಿಟ್ ಗಳನ್ನು ನೀಡಿರುತ್ತಾರೆ. ಸೇವಾಧಾಮದ ಕಾರ್ಯ ಚಟುವಟಿಕೆಗಳಿಗಾಗಿ ರೂ.5000 ವನ್ನು ದೇಣಿಗೆಯಾಗಿ ನೀಡಿರುತ್ತಾರೆ. ಸೇವಾಭಾರತಿಯ ಕಾರ್ಯದರ್ಶಿಯಾದ ಶ್ರೀಮತಿ ಸ್ವರ್ಣ ಗೌರಿ ಹಾಗೂ ಟ್ರಸ್ಟಿ...

16.11.23 04:38 AM - Comment(s)

ಸೇವಾಭಾರತಿ ಕನ್ಯಾಡಿ, ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ, ರೋಟರಿ ಕ್ಲಬ್ ಬೆಳ್ತಂಗಡಿ ಬ್ಲಡ್ ಬ್ಯಾಂಕ್, ಜಿಲ್ಲಾ ಸರಕಾರಿ ವೆನ್ಲಕ್ ಆಸ್ಪತ್ರೆ, ಮಂಗಳೂರು ಇವುಗಳ ಸಹಯೋಗದೊಂದಿಗೆ ಅಕ್ಟೋಬರ್ 9 ರಂದು ಶರತ್ ಕೃಷ್ಣ ಪಡ್ವೆಟ್ನಾಯ ಇವರು ಉಜಿರೆ ಶಾರದಾ ಮಂಟಪದಲ್ಲಿ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ, ಮಾತನಾಡಿದರು. ವೈದ್ಯಕೀಯ ಸಲಹೆಗಾರ ಶ್ರೀಧರ್ ಕೆ. ವಿ ಶುಭ ಹಾರೈಸಿದರು. ...

16.11.23 04:34 AM - Comment(s)

Our yearly Donor and well-wisher Sri. Ganesh P Aithal, Kokkada donated Rs. 25,000/- towards Sevadhama Rehabilitation centre for People with Spinal Cord Injury. We thank him on behalf of Sevabharathi and all the beneficiary

16.11.23 04:31 AM - Comment(s)

ನೈಮಿಷ ಹೌಸ್ ಆಫ್ ಸ್ಪೈಸಸ್ ಸೌತಡ್ಕ, ಕೊಕ್ಕಡ ಗ್ರಾಮ, ಬೆಳ್ತಂಗಡಿ ತಾಲೂಕು ಇವರು ತಮ್ಮ ಉದ್ಯಮದ ಮೂರನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ದೀಪಾವಳಿ ಹಬ್ಬದ ಲಕ್ಷ್ಮಿ ಪೂಜೆಯ ಸಂದರ್ಭದಲ್ಲಿ ಸೇವಾಭಾರತಿ ಸಂಸ್ಥೆಯ ಬೆನ್ನುಹುರಿ ಅಪಘಾತಕ್ಕೊಳಗಾದವರಿಗಾಗಿ ನಡೆಸಲ್ಪಡುವ ಸೇವಾಧಾಮ ಪುನಶ್ಚೇತನ ಕೇಂದ್ರಕ್ಕೆ ರೂ.50,000 ದ ಚೆಕ್ಕನ್ನು ಮಾಲೀಕರಾದ ಶ್ರೀ ಬಾಲಕೃಷ್ಣರವರು ಶ್ರೀ ಕೆ...

16.11.23 04:29 AM - Comment(s)

ಬೆಂಗಳೂರಿನ ಪ್ಯಾಲೇಸ್ ಮೈದಾನದಲ್ಲಿ ಇಂಡಿಯಾ ಕೇರ್ಸ್ ಆಯೋಜಿಸಿದ ಫನ್ ರೇಸಿಂಗ್ ಲೈಫ್ ಮ್ಯೂಸಿಕ್ ಶೋ ಸಂಜೆ 6 ಗಂಟೆಗೆ ಪ್ರಾರಂಭಗೊಂಡು ರಾತ್ರಿ11 ಗಂಟೆಯವರೆಗೆ ಮುಂದುವರೆದಿದ್ದ ಕಾರ್ಯಕ್ರಮದಲ್ಲಿ ಸೇವಾಭಾರತಿಯ ಸಿಬ್ಬಂದಿಗಳಾದ ಚರಣ್ ಎಂ, ಮೋಹನ್ ಎಸ್, ಮನು ಆರ್, ಆಶ್ರೀತ್ ಸಿ.ಪಿ , ಅಖಿಲೇಶ್ ಎಸ್ ಹಾಗೂ ಸೇವಾಭಾರತಿಯ ದಾನಿಸಂಸ್ಥೆಗಳಾದ ಕೆಮ್ ಟ್ರೆಂಡಿನ ಕಾರ್ಯಪ್ಪ, ಏರಿಯಾ ...

16.11.23 04:27 AM - Comment(s)